Friday, June 11, 2010

ರಾಜು-ಒಬ್ಬ ಶ್ರೀಸಾಮಾನ್ಯ..

ಗೆಳೆಯರೇ,
ನನ್ನ ಹೆಸರು ರಾಜು, ನಾನು ಇತಿಹಾಸ ಪ್ರಸಿದ್ದ ಕೊಪಣಾಚಲದಿಂದ ಈ ಲೇಖನ ಬರೆಯುತ್ತಿದ್ದೇನೆ, ಭಾರತದ ಶ್ರೀಸಾಮಾನ್ಯನಿಗೆ ನಾನು ಅತ್ತ್ಯುತ್ತಮ ಉದಾಹರಣೆ. ಆದ್ದರಿಂದಲೇ ನನ್ನ ಈ ಬ್ಲಾಗಿನ ಹೆಸರು ಶ್ರೀಸಾಮಾನ್ಯ. ನಾನಿಲ್ಲಿ ನನ್ನ ಸುತ್ತಮುತ್ತ ನಡೆಯುವ ವಿಷಯಗಳನ್ನು ಮತ್ತು ಮುಖ್ಯವೆನಿಸುವ (ನನಗೆ), ಮುಖ್ಯವೆನಿಸದ (ನಮ್ಮೆಲ್ಲರಿಗೆ ) ಈ ಎಲ್ಲ ವಿಷಯಗಳ ಕುರಿತು ನಿಮ್ಮೊಂದಿಗೆ ಚರ್ಚಿಸುತ್ತೇನೆ. ದಯವಿಟ್ಟು ನೀವೆಲ್ಲಾ ನಿಮ್ಮ ಪ್ರತಿಕ್ರಿಯೆಯನ್ನು ನನ್ನೊಂದಿಗೆ ಈ ಬ್ಲಾಗಿನ ಮೂಲಕ ಅಥವಾ ನನ್ನ ಮೊಬೈಲ್ ನಂ. 09738068449 ಗೆ ಎಸ್.ಎಂ.ಎಸ್ ಮಾಡುವ ಮೂಲಕ ಹಂಚಿಕೊಳ್ಳುತ್ತೀರೆಂದು ಆಶಿಸುತ್ತೇನೆ.

ನಿಮ್ಮ ರಾಜು..

1 comment: